9 C
Munich
Home News ಬೆಳಗಾವಿ:ಗೋಕಾಕ್ ರೈತನ ಆರ್.ಸಿ ಬುಕ್ ಪಡೆಯಲು 2ವರ್ಷದ ಹೋರಾಟ- ಕಮಿಷನರ್ ಕಾಲಿಗೆ ಬಿದ್ದು ಬೇಡಿಕೆ

ಬೆಳಗಾವಿ:ಗೋಕಾಕ್ ರೈತನ ಆರ್.ಸಿ ಬುಕ್ ಪಡೆಯಲು 2ವರ್ಷದ ಹೋರಾಟ- ಕಮಿಷನರ್ ಕಾಲಿಗೆ ಬಿದ್ದು ಬೇಡಿಕೆ

ಬೆಳಗಾವಿ:ಗೋಕಾಕ್ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮದ ರೈತ ಭೀಮಪ್ಪ ಬಂಡ್ರೋಳ್ಳಿ ಕಳೆದ 2 ವರ್ಷಗಳಿಂದ R.C. ಬುಕ್ ಪಡೆಯಲು RTO ಕಚೇರಿಗೆ ಅಲೆಯಾಡುತ್ತಿದ್ದಾರೆ, ಇನ್ನೂ R.C. ಬುಕ್ ಸಿಗದೆ ಹತಾಶರಾಗಿದ್ದಾರೆ.

ರೈತ ಭೀಮಪ್ಪ ಬಂಡ್ರೋಳ್ಳಿ ದಲ್ಲಾಳಿಗಳ ಮೂಲಕ R.C. ಬುಕ್ ಮಾಡಿಸಲು ಹಣ ಕೊಟ್ಟಿದ್ದರೂ, ಬುಕ್ ನೀಡದೆ ರೈತನನ್ನು ಕಚೇರಿ ಸುತ್ತಾಡಿಸುತ್ತಿದ್ದಾರೆ.

ರೈತ ನೇರವಾಗಿ ಉಡುಪಿ ಕರ್ನಾಟಕದ ಅಜನ ಸಾರಿಗೆ ಆಯುಕ್ತರಾದ ಕೆ. ಹಾಲ್ಸಾಮಿ ಅವರ ಕಚೇರಿ ಬಿದ್ದು ಕಾಲಿಗೆ ಮನವಿ ಮಾಡಿಕೊಂಡಿದ್ದಾರೆ.

error: Content is protected !!