0.9 C
Munich
Home ಜಿಲ್ಲೆ ನಾಳೆ ಹಾಸನಾಂಬ ದರ್ಶನಕ್ಕೆ ಬರಲಿದ್ದಾರೆ ಸಿಎಂ

ನಾಳೆ ಹಾಸನಾಂಬ ದರ್ಶನಕ್ಕೆ ಬರಲಿದ್ದಾರೆ ಸಿಎಂ

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆಂದು ನಗರಕ್ಕೆ ಆಗಮಿಸುತ್ತಿದ್ದಾರೆ.

ಬೆಳಗ್ಗೆ 12.20ಕ್ಕೆ ಹಾಸನಾಂಬ ದೇವಾಲಯಕ್ಕೆ ತೆರಳಿ ದರ್ಶನ ಪಡೆಯಲಿರುವ ಸಿಎಂ, ಮಧ್ಯಾಹ್ನ ಮೂರು ಗಂಟೆಗೆ ಜಿಪಂ ಹೊಯ್ಸಳ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವರು.

ಸಂಜೆ ಆರು ಗಂಟೆಗೆ ರಸ್ತೆ ಮೂಲಕ ಬೆಂಗಳೂರಿಗೆ ತೆರಳುವರು.

error: Content is protected !!